Wednesday, September 23, 2009

ಹಣತೆ ೨೦೦೯ (೨೦-೨೧ ಸೆಪ್ಟೆಂಬರ್)

ನಮಸ್ತೆ
ಮೊನ್ನೆ ಭಾನುವಾರ ಮತ್ತು ಸೋಮವಾರ ವಿವೇಕ ಹಂಸ ಬಳಗ ನಡೆಸಿದ " ಸಾಂಸ್ಕೃತಿಕ- ಆಧ್ಯಾತ್ಮಿಕ- ವ್ಯಕ್ತಿತ್ವ ವಿಕಸನ" ಶಿಬಿರದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳು ನಿಮಗಾಗಿ ...



ದ್ವಿತ್ರಯರು

ರಾಮಕ್ರಿಷಣ ಮಠದ ಅದ್ಯಕ್ಷರಾದ ಹರ್ಷನಂದ್ ಜೀ ಮಹಾರಾಜರಿಂದ ಚಾಲನೆ


"ಭಜಗೋವಿಂದಂ"-ಶ್ರೀ ಹರ್ಷಾನಂದ ಜೀ ಮಹಾರಾಜ್

"ದೂರದಿರಿ ಬದುಕ, ಬೆದಕರಿ ನಸುಕ"- ಶ್ರೀ ರಘೋತ್ತಮ ರಾವ್


" ಕಲಾಯೋಗ"- ಶ್ರೀ ಶತಾವಧಾನಿ ಗಣೇಶ್

"ಸದೃಢ ವ್ಯಕ್ತಿತ್ವ- ಸುಂದರ ಮನಸ್ಸು": ಡಾ. ಸಿ. ಅರ್ . ಸಿ

" ಜೀವಸಾಗರದ ಬಿಂದು, ಒಳಗನಂತ ಸಿಂಧು": ಶ್ರೀ ಗುರುರಾಜ್ ಕರಜಗಿ

"ಕಲಿಯುಗದ ಜೀವನ ಕಲೆ": ಶ್ರೀ ಬಸವರಾಜ್ ಪಾಟೀಲ್ ಸೇಡಂ

"ವಿವೇಕಾನಂದ ನಮಗಾನಂದ" : ಶ್ರೀ ಚಕ್ರವರ್ತಿ ಸೂಲಿಬೆಲೆ

"ನಗುನಗುತಾ ಬಾಳ್ ": ಶ್ರೀ ಮಾಸ್ಟರ್ ಹೀರಣಯ್ಯ


"ಭಕ್ತಿ ಕುಸುಮಾಂಜಲಿ": ಶ್ರೀಮತಿ ಎಂ. ಡಿ. ಪಲ್ಲವಿ


"ಜಾಗೋ ಭಾರತ್ ತಂಡದಿಂದ ದೇಶ ಭಕ್ತಿ ಗೀತೆಗಳ ಗಾಯನ"
"ಸಾರೆ ಜಹಂಸೆ ಅಚ್ಚ...." ಹಾಡಿಗೆ ಕೈ ಜೋಡಿಸಿದ ಕಂದಮ್ಮ

ವಂದೇ ಮಾತರಂ



No comments:

Post a Comment