Sunday, October 11, 2009

ಮನವಿ

ನಮಸ್ತೆ

ಪ್ರಿಯ ಸ್ನೇಹಿತರೆ... ನಾನಿಲ್ಲಿ ಪ್ರಸ್ತಾಪಿಸುತ್ತಿರುವ ವಿಷಯ ಹೊಸದೇನಲ್ಲ.... ಪ್ರಕೃತಿಯ ವಿಕೋಪಕ್ಕೆ( ಮನುಷ್ಯನ ಅಟ್ಟಹಾಸಕ್ಕೆ) ಸಿಲುಕಿ ನೆರೆಯ ಕಾರಣದಿಂದಾಗಿ ನಮ್ಮ ನಾಡಿನ (ಉತ್ತರ ಕರ್ನಾಟಕದ) ಅನೇಕ ಜೀವಗಳು ನರಳುತ್ತಿವೆ... ಅವರಿಗೆ ನೆರೆಯು ಹೊರೆಯಾಗದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಅದಮ್ಯ ಕರ್ತವ್ಯ.. ದಯವಿಟ್ಟು ನಿಮಗೆ ಸರಿಯೆನಿಸಿದ ದಾರಿಯಲ್ಲಿ ಸೇವೆಯನ್ನ ಸಲ್ಲಿಸ ಬೇಕಾಗಿ ವಿನಂತಿ..

ಹಾಗೆಯೇ ಈ ವರ್ಷದ ಬೆಳಕಿನ ಹಬ್ಬ ದೀಪಾವಳಿಯನ್ನ ಸರಳವಾಗಿ ಆಚರಿಸಿ ಅನೇಕರ ಬಾಳಿಗೆ ಬೆಳಕಾಗ ಬೇಕಾಗಿ ಕೋರುತ್ತೇನೆ...













ವಂದೇ ಮಾತರಂ