ನನ್ನ ಪಾಲಿನ ದೈವಾಂಶ ಸಂಭೂಥರು ಆದ ನನ್ನ ಪ್ರೀತಿಯ ಹಾಗು ಪೂಜ್ಯನಿಯರಾದ ನನ್ನ ಅಜ್ಜನವರಿಗೆ ನನ್ನ ಭಾವಪೂರ್ಣ ನಮನಗಳು. ನನ್ನ ಜೀವನವನ್ನ ತುಂಬ ಅಸ್ಥೆಯಿಂದ ತೀಡಿ ತಿದ್ದಿದಂಥಹವರು ನನ್ನ ಅಜ್ಜ. ನನ್ನ ಪಾಲಿನ ಹೀರೋ ಕೂಡ . ಹಣಕ್ಕಿಂತ ಜನ ಮುಖ್ಯ, ಮನೆಗಿಂತ ಊರು ಮುಖ್ಯ ಅನ್ನೋ ರೀತಿ ತನ್ನ ೮೪ ವರ್ಷಗಳ ಜೀವನವನ್ನ ಸವಿದರು. ಇತೀಚಿಗೆ ಅನಾರೋಗ್ಯದಿಂದ ಬಳಲಿ ಸ್ವರ್ಗಸ್ಥರಾದರು. ದೇಹ ಮಾತ್ರ ನಮ್ಮನಗಲಿದೆ, ಆದರೆ ಅವರ ಚಿಂತನೆಗಳು ಸದಾ ನಮ್ಮೊಡನೆ....

No comments:
Post a Comment